ರಾಜಕೀಯ ಹವಾ ಮೇಂಟೇನ್ ಮಾಡಲು ಕೊಲೆ ಪ್ಲ್ಯಾನ್ ಮಾಡಿದ ಬಿಜೆಪಿ ಮುಖಂಡ

ರಾಜಕೀಯ ಹವಾ ಮೇಂಟೇನ್ ಮಾಡಲು ಕೊಲೆ ಪ್ಲ್ಯಾನ್ ಮಾಡಿದ ಬೋಪ, ಹೌದು ಧಾರವಾಡ ಜಿಲ್ಲೆಯಲ್ಲಿ ಮತ್ತೆ ನಡಿತಿದ್ಯಾ ಕಾಂಗ್ರೆಸ್, ಬಿಜೆಪಿ ಸುಪಾರಿ ವಾರ್, ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಮುಖಂಡ ಹಾಕಿದ ಸ್ಕೇಚ್ ಬೆಳಕಿಗೆ ಬಂದಿದೆ. ರಾಜಕೀಯ ವರ್ಚಿಸ್ಸಿಗಾಗಿ ಕಾಂಗ್ರಸ ಕಾರ್ಯಕರ್ತನ ಕೋಲೆಗೆ ಪ್ಲ್ಯಾನ್ ಮಾಡಿದ್ದ, ಧಾರವಾಡ ಮಂಡಲ ಉಪಾಧ್ಯಕ್ಷ ಈರನಗೌಡ ಪಾಟೀಲ ಮರ್ಡರ್ ಪ್ಲ್ಯಾನ್ ಮಾಡಿದ್ದ, ಉಪಾಧ್ಯಕ್ಷ ಗರಗ ಗ್ರಾಮದ ಈರನಗೌಡ ಪಾಟೀಲ ಧಾರವಾಡ 71 ಕ್ಷೇತ್ರದ ಶಾಸಕ ಅಮೃತ ದೇಸಾಯಿ ಆಪ್ತರು, ಈರನಗೌಡ ಪಾಟೀಲ ಕಾಂಗ್ರಸ್ ಕರ್ಯಕರ್ತ ಅನಿಲ ಛಲವಾದಿ ಕೊಲೆಗೆ ಸಂಚು ರೊಪಿಸಿದ್ದರು. ಬೇಲೂರಿನ ಕಾಂಗ್ರೆಸ್ ಕಾರ್ಯಕರ್ತ, ಗ್ರಾಮ ಪಂಚಾಯತ್ ಸದಸ್ಯರ ಮಗ ಅನಿಲ ಛಲವಾದಿ ಕೊಲೆಗೆ ಸ್ಕೆಚ್ ಹಾಕಿದ್ರು. ಇನ್ನು ಅನಿಲ ಛಲವಾದಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅಭಿಮಾ‌ನಿಯಾಗಿದ್ದು. ಬೇಲೂರಿನಲ್ಲಿರೋ ಈರನಗೌಡನ ಅಳಿಯ ನಂದೀಶನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದರು, ಹೊಸ ಬೈಕ್ ಕೊಡಿಸೋದಾಗಿ ಹೇಳಿ ಕೊಲೆ ಮಾಡಲು ಹೇಳಿರೋ ಈರನಗೌಡ ಪಾಟೀಲ, ಅನಂತರ ಅನಿಲ ಛಲವಾದಿ ಕೊಲೆ ಮಾಡಿ ನದಿ, ಸಮುದ್ರಕ್ಕೆ ಎಸೆಯುವ ಸಂಚು ಕೂಡಾ ಹಾಕಿದ್ರು. ಕುಡಿದ ಮತ್ತಿನಲ್ಲಿ ಕೊಲೆಯ ಸ್ಕೇಚ್ ರೀವಿಲ್ ಮಾಡಿದ ಈರನಗೌಡ ಸಹಚರರು ಮಾತನಾಡಿದ ಆಡಿಯೋ 9live ಗೆ ಲಭ್ಯವಾಗಿದೆ. ಈ ಸುದ್ದಿ ಹೊರಬಿದ್ದಂತೆ ಈರನಗೌಡ ಪಾಟೀಲ ವಿರುದ್ಧದ ದೂರು ದಾಖಲಿಸಲು ಅನಿಲ ಮುಂದಾಗಿದ್ದಾರೆ. ಈ ಪ್ರಕರಣ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ