ವಿಶ್ವಮಾನವ ಪ್ರಶಸ್ತಿಗೆ ಭಾಜನರಾದ ಶಿವಾನಂದ್ ಮ್ಯಾಗೇರಿ

ತಾಲೂಕಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ, ಸಾಹಿತಿ, ಶಿವಾನಂದ ಮ್ಯಾಗೇರಿ ಅವರಿಗೆ ಕರ್ನಾಟಕ ಸೋಶಿಯಲ್ ಕ್ಲಬ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಧಾರವಾಡ ರಂಗಾಯಣ ಬಯಲು ಮಂದಿರದಲ್ಲಿ ವಿಶ್ವ ಮಾನವ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.