ಅಜ್ಜಂಪುರ ಬಳಿ ಭೀಕರ ಕಾರು ಅಪಘಾತ : ಭಾವಿ ಮದುಮಗ ಸೇರಿ ಇಬ್ಬರು ಸಾವು

ಚಿಕ್ಕಮಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಭಾವಿ ಮದುಮಗ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಜ್ಜಂಪುರ ಸಮೀಪದ ಮಾಕನಹಳ್ಳಿಯಲ್ಲಿ ಸಂಭವಿಸಿದೆ.
ಕಿರಣ್ (29) ಹಾಗೂ ನಾಗರಾಜ್ (40) ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಭಾವಿ ಮದುಮಗ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಜ್ಜಂಪುರ ಸಮೀಪದ ಮಾಕನಹಳ್ಳಿಯಲ್ಲಿ ಸಂಭವಿಸಿದೆ.
ಕಿರಣ್ (29) ಹಾಗೂ ನಾಗರಾಜ್ (40) ಮೃತಪಟ್ಟಿದ್ದಾರೆ.
Jul 11, 2021
Sep 22, 2021
Oct 1, 2021
Sep 30, 2021
Sep 30, 2021
Sep 30, 2021